Slide
Slide
Slide
previous arrow
next arrow

ಜೋಯಿಡಾಕ್ಕೆ ಸಿವಿಲ್ ನ್ಯಾಯಾಲಯ ಮಂಜೂರು ಮಾಡಲು ಟಿ.ಕೆ.ದೇಸಾಯಿ ಮನವಿ

300x250 AD

ಜೋಯಿಡಾ: ನಾಡಿಗೆ ಬೆಳಕನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿರುವ ಜೋಯಿಡಾ ತಾಲ್ಲೂಕು ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ರೀತಿಯ ಚಾಪನ್ನು ಮೂಡಿಸಿದೆ. ಪ್ರಕೃತಿ ಸೌಂದರ್ಯದ ತವರೂರು ಎಂದೇ ಕರೆಸಿಕೊಳ್ಳುವ ಜೋಯಿಡಾ ತಾಲೂಕಿನಲ್ಲಿ ಈವರೆಗೆ ಸಿವಿಲ್ ನ್ಯಾಯಾಲಯ ಇಲ್ಲದೇ ಇರುವುದು ತಾಲೂಕಿನ ಜನತೆಗೆ ತೀವ್ರ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಜೋಯಿಡಾ ತಾಲೂಕಿನ ಜನತೆಯ ಬಹು ವರ್ಷಗಳ ಬೇಡಿಕೆಯಾಗಿರುವ ತಾಲೂಕಿಗೆ ಸಿವಿಲ್ ನ್ಯಾಯಾಲಯವನ್ನು ಕೂಡಲೇ ಮಂಜೂರು ಮಾಡಬೇಕೆಂದು ತಾಲೂಕಿನ ಸಾಮಾಜಿಕ ಕಾರ್ಯಕರ್ತರಾದ ಟಿ.ಕೆ ದೇಸಾಯಿ ಅವರು ಭಾನುವಾರ ಜೋಯಿಡಾದಲ್ಲಿ ಮಾಧ್ಯಮದ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top